ದಿನಾಂಕ 07.07.2017ಶುಕ್ರವಾರದಂದು ವಾಚನಾ ವಾರಾಚ ರಣೆಯ ಸಮಾರೋಪ ನಡೆಯಿತು ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮಾತೃಸಂಘದಅಧ್ಯಕ್ಷೆ ಶ್ರೀಮತಿ ಸೌಮ್ಯ
ನೆಲ್ಲಿಮೂಲೆ ವಹಿಸಿ ಮಕ್ಕಳು ಓದುವ ಹವ್ಯಾಸ ಬೆಳೆಸಿಕ್ಕೊಳಬೇಕು ಎ೦ದು ಹೇಳಿದರು ವಾಚನಾ ಪಕ್ಷಾಚರಣೆ ಇದಕ್ಕೆ ಸ್ಪೂರ್ತಿಯಾಗಲಿ ಎ೦ದು ಹಾರೈಸಿದರು
ಸಮಾರಂಭದ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಹಾಗು
ಸಾಹಿತಿಗಳಾದ ಶ್ರೀ ಬೇ,ಸೀಗೋಪಾಲಕೃಷ್ಣ ಭಟ್
ಭಾಗವಹಿಸಿದರು ಈ ಸಂದಭ೯ದಲ್ಲಿಮಕ್ಕಳಿಂದ ರಚಿತವಾದ ಸ್ವರಚಿತ ಕವನಗಳ ವಾಚನ ನಡೆಯಿತು ಮುಖ್ಯ ಅತಿಥಿಗಳು ಕವನ ರಚನೆಯ ಸೂಕ್ಷಗಳನ್ನು ಮಕ್ಕಳಿಗೆ ವಿವರಿಸಿದರು ಈ ಸಂದಭ೯ದಲ್ಲಿ ಮಕ್ಕಳಿಂದ ರಚಿತವಾದಹಸ್ತಪತ್ರಿಕೆಬಿಡುಗಡೆಗೊಳಿಸಿದರು ಸಾಹಿತ್ಯ ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು
ಶಾಲಾ ಅಧ್ಯಾಪಕ ಶ್ರೀ ರಾಜಾರಾಮ ಕೆ ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಾಚನಾ ಪಕ್ಷಾಚರಣೆಯಅಂಗವಾಗಿ ಶಾಲೆಯಲ್ಲಿ ಕಾವ್ಯವಾಚನ , ಸಾಹಿತ್ಯ ರಸಪ್ರಶ್ನೆ , ಓದಿನ ಟಿಪ್ಪಣಿ, ಗ್ರಂಥಾಲಯ ಸಂದಶ ೯ನ ಪುಸ್ತಕ ಪ್ರದಶ೯ನ ಮೊದಲಾದ ಕಾಯ೯ಕ್ರಮಗಳು ಜರುಗಿದುವೆಂದು ತಿಳಿಸಿದರು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ ಪಿ ಕಾಯ೯ಕ್ರಮ ನಿರೂಪಿಸಿದರು ಶಾಲಾ ಅಧ್ಯಾಪಿಕೆ ಶ್ರೀಮತಿ
ಸುಶೀಲ ವಿ ಸ್ವಾಗತಿಸಿ ಅಧ್ಯಾಪಿಕೆ ಶ್ರೀಮತಿ ಸರೋಜ ಎನ್ ಕೆ ವಂದಿಸಿದರು