ಪ್ರಾದೇಶಿಕ ಪ್ರತಿಭಾ ಕೇಂದ್ರ
ದಿನಾಂಕ 04-01-2018 ಗುರುವಾರ ಅಪರಾಹ್ನ 3.00 ಗಂಟೆಗೆ ಪ್ರಾದೇಶಿಕ ಪ್ರತಿಭಾ ಕೇಂದ್ರವನ್ನು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಉಪಾಧ್ಯಕ್ಷರಾದ ಶ್ರೀ ಆನಂದ ಕೆ. ಮವ್ವಾರ್ ಅವರು ಉದ್ಘಾಟಿಸಿದರು.ಸ್ಥಳೀಯವಾರ್ಡು ಸದಸ್ಯೆ ಶ್ರೀಮತಿ ಶೈಲಜಾ ನಡುಮನೆ ಅಧ್ಯಕ್ಷತೆ ವಹಿಸಿದ್ದರು. ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಪುತ್ರಕಳ ಉಪಸ್ಥಿತರಿದ್ದರು. ಎಸ್. ಸಿ, ಎಸ್.ಟಿ, ವಿಭಾಗದ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ಪ್ರಾದೇಶಿಕ ಪ್ರತಿಭಾ ಕೇಂದ್ರ ಸಹಕಾರಿಯಾಗಲಿ ಎ೦ದು ಉದ್ಘಾಟಕರು ಹೇಳಿದರು.ಎಸ್. ಸಿ, ವಿಭಾಗದ 18 ಮಕ್ಕಳು , ಎಸ್.ಟಿ, ವಿಭಾಗದ28 ಮಕ್ಕಳು ಈ ಪ್ರತಿಭಾ ಕೇಂದ್ರದ ಸದಸ್ಯರಾಗಿರುವರು. ಪಾರ್ವತಿ ಕುದಿಂಗಿಲ ಅವರು ಪ್ರತಿಭಾ ಕೇಂದ್ರದ ಅಧ್ಯಾಪಿಕೆಯಾಗಿ ಆಯ್ಕೆಯಾದರು. ಪಿ.ಟಿ.ಎ. ಸದಸ್ಯರು ಸಭೆಯಲ್ಲಿ ಭಾಗವಹಿಸದ್ದರು.
ದಿನಾಂಕ 04-01-2018 ಗುರುವಾರ ಅಪರಾಹ್ನ 3.00 ಗಂಟೆಗೆ ಪ್ರಾದೇಶಿಕ ಪ್ರತಿಭಾ ಕೇಂದ್ರವನ್ನು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಉಪಾಧ್ಯಕ್ಷರಾದ ಶ್ರೀ ಆನಂದ ಕೆ. ಮವ್ವಾರ್ ಅವರು ಉದ್ಘಾಟಿಸಿದರು.ಸ್ಥಳೀಯವಾರ್ಡು ಸದಸ್ಯೆ ಶ್ರೀಮತಿ ಶೈಲಜಾ ನಡುಮನೆ ಅಧ್ಯಕ್ಷತೆ ವಹಿಸಿದ್ದರು. ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಪುತ್ರಕಳ ಉಪಸ್ಥಿತರಿದ್ದರು. ಎಸ್. ಸಿ, ಎಸ್.ಟಿ, ವಿಭಾಗದ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ಪ್ರಾದೇಶಿಕ ಪ್ರತಿಭಾ ಕೇಂದ್ರ ಸಹಕಾರಿಯಾಗಲಿ ಎ೦ದು ಉದ್ಘಾಟಕರು ಹೇಳಿದರು.ಎಸ್. ಸಿ, ವಿಭಾಗದ 18 ಮಕ್ಕಳು , ಎಸ್.ಟಿ, ವಿಭಾಗದ28 ಮಕ್ಕಳು ಈ ಪ್ರತಿಭಾ ಕೇಂದ್ರದ ಸದಸ್ಯರಾಗಿರುವರು. ಪಾರ್ವತಿ ಕುದಿಂಗಿಲ ಅವರು ಪ್ರತಿಭಾ ಕೇಂದ್ರದ ಅಧ್ಯಾಪಿಕೆಯಾಗಿ ಆಯ್ಕೆಯಾದರು. ಪಿ.ಟಿ.ಎ. ಸದಸ್ಯರು ಸಭೆಯಲ್ಲಿ ಭಾಗವಹಿಸದ್ದರು.