FLASH NEWS

ಎಲ್ಲರಿಗೂ ಶುಭಾಶಯಗಳು

Sunday 24 December 2017

shraddha


ಶ್ರದ್ಧ” ಆರಂಭ
ಏತಡ್ಕ ಎ.ಯು.ಪಿ. ಶಾಲೆಯಲ್ಲಿ ದಿನಾಂಕ 09.12.2017 ಶನಿವಾರದ೦ದು “ಶ್ರದ್ಧ”ಕಾರ್ಯಕ್ರಮ ಆರಂಭಿಸಲಾಯಿತು. ಕಲಿಕೆಯಲ್ಲಿ ಹಿಂದು ಳಿಯುವಿಕೆಯಲ್ಲಿರುವ ಮಕ್ಕಳನ್ನು ಕಂಡು ಕೊಂಡು ಸ ಹಾಯ ಮಾಡುವು ದು ,ಅವರುಕ ಲಿಕೆಯಲ್ಲಿ ಮುಂದೆ ಬರುವು ದಕ್ಕಿ ರುವ ದಾರಿಯನ್ನು ಸಿದ್ದಪಡಿಸುವ ದು ಈ ಕಾರ್ಯ ಕ್ರಮದ ಉ ದ್ದೇಶ ವಾಗಿದೆ . ಆರಂಭದ ಹಂತದಲ್ಲಿ 3ಮತ್ತು 5 ತರಗತಿಗಳಲ್ಲಿ ಕನ್ನ ಡ, ಇಂಗ್ಲೀಷ್ , ಗ ಣಿತ, ವಿಜ್ಞಾನ, ವಿಷಯಗಳಲ್ಲಿ ಕಲಿಕಾ ಸಮಸ್ಯೆ ಯನ್ನು ಅನುಭವಿ ಸುವವರನ್ನು ಪರಿಗಣಿಸಲಾಗುತ್ತದೆ ಎ೦ದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ .ಪಿ. ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿ,ಎಲ್ಲರನ್ನು ಸ್ವಾಗತಿಸಿದರು.ಕಾರ್ಯಕ್ರಮವನ್ನು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಎಲಿಜಬೆತ್ ಕ್ರಾಸ್ತ ಉದ್ಘಾಟಿಸಿ ಮಕ್ಕಳು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಹೇಳಿ ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಿಶೋರ್ ಕುಂಡಾಪು ವಹಿಸಿದ್ದು “ಶ್ರದ್ಧ”ಕಾರ್ಯಕ್ರಮವು ಕಲಿಕೆಯಲ್ಲಿ ಹಿಂದುಳಿಯುವಿಕೆಯಲ್ಲಿರುವ ಮಕ್ಕಳ ಸಮಸ್ಯೆಯನ್ನು ನೀಗುವಲ್ಲಿ ಸಫಲವಾಗಲಿ ಎ೦ದು ಹೇಳಿದರು.ಅಧ್ಯಾಪಕ ಶ್ರೀ ರಾಜಾರಾಮ ಕೆ.ವಿ. ವಂದಿಸಿದರು.

Sunday 10 December 2017

ನಮ್ಮ ಶಾಲಾ ತರಕಾರಿ ತೋಟ

                                                              ನಮ್ಮ ಶಾಲಾ ತರಕಾರಿ ತೋಟ