“ಶ್ರದ್ಧ”
ಆರಂಭ
ಏತಡ್ಕ
ಎ.ಯು.ಪಿ.
ಶಾಲೆಯಲ್ಲಿ
ದಿನಾಂಕ 09.12.2017
ಶನಿವಾರದ೦ದು
“ಶ್ರದ್ಧ”ಕಾರ್ಯಕ್ರಮ ಆರಂಭಿಸಲಾಯಿತು.
ಕಲಿಕೆಯಲ್ಲಿ
ಹಿಂದು ಳಿಯುವಿಕೆಯಲ್ಲಿರುವ
ಮಕ್ಕಳನ್ನು ಕಂಡು ಕೊಂಡು ಸ ಹಾಯ
ಮಾಡುವು ದು ,ಅವರುಕ
ಲಿಕೆಯಲ್ಲಿ ಮುಂದೆ ಬರುವು ದಕ್ಕಿ
ರುವ ದಾರಿಯನ್ನು ಸಿದ್ದಪಡಿಸುವ
ದು ಈ ಕಾರ್ಯ ಕ್ರಮದ ಉ ದ್ದೇಶ ವಾಗಿದೆ
.
ಆರಂಭದ
ಹಂತದಲ್ಲಿ 3ಮತ್ತು
5
ತರಗತಿಗಳಲ್ಲಿ
ಕನ್ನ ಡ,
ಇಂಗ್ಲೀಷ್
,
ಗ
ಣಿತ,
ವಿಜ್ಞಾನ,
ವಿಷಯಗಳಲ್ಲಿ
ಕಲಿಕಾ ಸಮಸ್ಯೆ ಯನ್ನು ಅನುಭವಿ
ಸುವವರನ್ನು ಪರಿಗಣಿಸಲಾಗುತ್ತದೆ
ಎ೦ದು ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಸರೋಜ .ಪಿ.
ತಮ್ಮ
ಪ್ರಾಸ್ತಾವಿಕ ಮಾತುಗಳಲ್ಲಿ
ತಿಳಿಸಿ,ಎಲ್ಲರನ್ನು
ಸ್ವಾಗತಿಸಿದರು.ಕಾರ್ಯಕ್ರಮವನ್ನು
ಕು೦ಬ್ಡಾಜೆ ಗ್ರಾಮ ಪ೦ಚಾಯತ್
ಸದಸ್ಯೆ ಶ್ರೀಮತಿ ಎಲಿಜಬೆತ್
ಕ್ರಾಸ್ತ ಉದ್ಘಾಟಿಸಿ ಮಕ್ಕಳು
ಈ ಕಾರ್ಯಕ್ರಮವನ್ನು ಸದುಪಯೋಗ
ಪಡಿಸಿಕೊಳ್ಳ ಬೇಕೆಂದು ಹೇಳಿ
ದರು.
ಸಭಾ
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಶ್ರೀ ಕಿಶೋರ್ ಕುಂಡಾಪು ವಹಿಸಿದ್ದು
“ಶ್ರದ್ಧ”ಕಾರ್ಯಕ್ರಮವು
ಕಲಿಕೆಯಲ್ಲಿ ಹಿಂದುಳಿಯುವಿಕೆಯಲ್ಲಿರುವ
ಮಕ್ಕಳ ಸಮಸ್ಯೆಯನ್ನು ನೀಗುವಲ್ಲಿ
ಸಫಲವಾಗಲಿ ಎ೦ದು ಹೇಳಿದರು.ಅಧ್ಯಾಪಕ
ಶ್ರೀ ರಾಜಾರಾಮ ಕೆ.ವಿ.
ವಂದಿಸಿದರು.
No comments:
Post a Comment