FLASH NEWS

ಎಲ್ಲರಿಗೂ ಶುಭಾಶಯಗಳು

Sunday 24 December 2017

shraddha


ಶ್ರದ್ಧ” ಆರಂಭ
ಏತಡ್ಕ ಎ.ಯು.ಪಿ. ಶಾಲೆಯಲ್ಲಿ ದಿನಾಂಕ 09.12.2017 ಶನಿವಾರದ೦ದು “ಶ್ರದ್ಧ”ಕಾರ್ಯಕ್ರಮ ಆರಂಭಿಸಲಾಯಿತು. ಕಲಿಕೆಯಲ್ಲಿ ಹಿಂದು ಳಿಯುವಿಕೆಯಲ್ಲಿರುವ ಮಕ್ಕಳನ್ನು ಕಂಡು ಕೊಂಡು ಸ ಹಾಯ ಮಾಡುವು ದು ,ಅವರುಕ ಲಿಕೆಯಲ್ಲಿ ಮುಂದೆ ಬರುವು ದಕ್ಕಿ ರುವ ದಾರಿಯನ್ನು ಸಿದ್ದಪಡಿಸುವ ದು ಈ ಕಾರ್ಯ ಕ್ರಮದ ಉ ದ್ದೇಶ ವಾಗಿದೆ . ಆರಂಭದ ಹಂತದಲ್ಲಿ 3ಮತ್ತು 5 ತರಗತಿಗಳಲ್ಲಿ ಕನ್ನ ಡ, ಇಂಗ್ಲೀಷ್ , ಗ ಣಿತ, ವಿಜ್ಞಾನ, ವಿಷಯಗಳಲ್ಲಿ ಕಲಿಕಾ ಸಮಸ್ಯೆ ಯನ್ನು ಅನುಭವಿ ಸುವವರನ್ನು ಪರಿಗಣಿಸಲಾಗುತ್ತದೆ ಎ೦ದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ .ಪಿ. ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿ,ಎಲ್ಲರನ್ನು ಸ್ವಾಗತಿಸಿದರು.ಕಾರ್ಯಕ್ರಮವನ್ನು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಎಲಿಜಬೆತ್ ಕ್ರಾಸ್ತ ಉದ್ಘಾಟಿಸಿ ಮಕ್ಕಳು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಹೇಳಿ ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಿಶೋರ್ ಕುಂಡಾಪು ವಹಿಸಿದ್ದು “ಶ್ರದ್ಧ”ಕಾರ್ಯಕ್ರಮವು ಕಲಿಕೆಯಲ್ಲಿ ಹಿಂದುಳಿಯುವಿಕೆಯಲ್ಲಿರುವ ಮಕ್ಕಳ ಸಮಸ್ಯೆಯನ್ನು ನೀಗುವಲ್ಲಿ ಸಫಲವಾಗಲಿ ಎ೦ದು ಹೇಳಿದರು.ಅಧ್ಯಾಪಕ ಶ್ರೀ ರಾಜಾರಾಮ ಕೆ.ವಿ. ವಂದಿಸಿದರು.

No comments:

Post a Comment