ವಿಶ್ವ ಪರಿಸರ ದಿನ
ದಿನಾ೦ಕ 05-06-2015ರ೦ದು ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು . ಶಾಲಾ ಅಧ್ಯಾಪಕರಾದ ಶ್ರೀ ರಾಜರಾಮ ಕೆ. ವಿ. ಅವರು ಮಕ್ಕಳು ತಯಾರಿಸಿದ ಹಸ್ತಪತ್ರಿಕೆ ಹರಿಧ್ವನಿ ಯನ್ನು ಬಿಡುಗಡೆಗೊಳಿಸಿ ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿದರು. ಶಾಲಾಪಿ.ಟಿ.ಎ.ಸದಸ್ಯರಾದ ಶ್ರೀ ಕಿಶೋರ್ ರೈ ಕು೦ಡಾಪುರವರು ಮಕ್ಕಳಿಗೆಗಿಡಗಳನ್ನುವಿತರಿಸಿ,ಶುಭಹಾರೈಸಿದರು.ಹಿರಿಯಅಧ್ಯಾಪಿಕೆ ಶ್ರೀಮತಿ ಸರೋಜ ಎನ್.ಕೆ. ಸಭೆಯ ಅಧ್ಯಕ್ಷತೆ ವಹಿಸಿ ಪರಿಸರಸ೦ರಕ್ಷಣೆಯ ಅಗತ್ಯವನ್ನು ತಿಳಿಸಿ , ಪರಿಸರ ದಿನದ ಪ್ರತಿಜ್ಞೆ ಬೋಧಿಸಿದರು.
ದಿನಾ೦ಕ 05-06-2015ರ೦ದು ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು . ಶಾಲಾ ಅಧ್ಯಾಪಕರಾದ ಶ್ರೀ ರಾಜರಾಮ ಕೆ. ವಿ. ಅವರು ಮಕ್ಕಳು ತಯಾರಿಸಿದ ಹಸ್ತಪತ್ರಿಕೆ ಹರಿಧ್ವನಿ ಯನ್ನು ಬಿಡುಗಡೆಗೊಳಿಸಿ ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿದರು. ಶಾಲಾಪಿ.ಟಿ.ಎ.ಸದಸ್ಯರಾದ ಶ್ರೀ ಕಿಶೋರ್ ರೈ ಕು೦ಡಾಪುರವರು ಮಕ್ಕಳಿಗೆಗಿಡಗಳನ್ನುವಿತರಿಸಿ,ಶುಭಹಾರೈಸಿದರು.ಹಿರಿಯಅಧ್ಯಾಪಿಕೆ ಶ್ರೀಮತಿ ಸರೋಜ ಎನ್.ಕೆ. ಸಭೆಯ ಅಧ್ಯಕ್ಷತೆ ವಹಿಸಿ ಪರಿಸರಸ೦ರಕ್ಷಣೆಯ ಅಗತ್ಯವನ್ನು ತಿಳಿಸಿ , ಪರಿಸರ ದಿನದ ಪ್ರತಿಜ್ಞೆ ಬೋಧಿಸಿದರು.
No comments:
Post a Comment