ಆರೋಗ್ಯ ಶುಚಿತ್ವ ತರಗತಿ
ದಿನಾ೦ಕ 02.06.2016 ಗುರುವಾರದ೦ದು ಶಾಲೆಯಲ್ಲಿ ಆರೋಗ್ಯ ಶುಚಿತ್ವದ ಬಗ್ಗೆ ತರಗತಿ
ಜರಗಿತು. ಕು೦ಬ್ಡಾಜೆ ಆರೋಗ್ಯ ಅಧಿಕಾರಿ ಶ್ರೀ ಗೋಪಾಲಕೃಷ್ಣ ಅವರು ಮಳೆಗಾಲದಲ್ಲಿ ಹರಡುವ
ರೋಗಗಳು ಮತ್ತು ಅವುಗಳ ಲಕ್ಷಣಗಳ ಬಗ್ಗೆ ವಿವರಿಸಿದರು. ಶುಚಿತ್ವದ ಮಹತ್ವವನ್ನು
ತಿಳಿಸಿ, ವಾರಕ್ಕೊಮ್ಮೆ ಡ್ರೈ ಡೇ ಆಚರಿಸಲು ಹೇಳಿದರು. ತರಗತಿಯ ನ೦ತರ ಅಧ್ಯಾಪಕರು,
ಮಕ್ಕಳು ಸೇರಿ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು.
No comments:
Post a Comment