ಗಾ೦ಧಿ
ಜಯ೦ತಿ ಆಚರಣೆ
ಶಾಲೆಯಲ್ಲಿ
ಅಕ್ಟೋಬರ್ 2ರ೦ದು
ಗಾ೦ಧಿ ಜಯ೦ತಿ ಆಚರಿಸಲಾಯಿತು.
ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಪಿ.ಸರೋಜ
ರಾಷ್ಟಧ್ವಜಾರೋಹಣ ಮಾಡಿದರು.
ಗಾ೦ಧೀಜಿಯವರ
ತತ್ವಗಳಾದ ಸತ್ಯ ಅಹಿ೦ಸೆಗಳನ್ನು
ತಿಳಿಸಿದರು.
ಸರಳ
ಜೀವನ ನಡೆಸಲು ಮತ್ತು ಶುಚಿತ್ವವನ್ನು
ಕಾಪಾಡಲು ಕರೆಯಿತ್ತರು.
ಕಸಕಡ್ಡಿಗಳನ್ನು
ಹೆಕ್ಕಿ,ಕಳೆಗಿಡಗಳನ್ನು
ಕೀಳಲಾಯಿತು.
ಶಾಲಾ
ಪರಿಸರವನ್ನು ಶುಚಿಗೊಳಿಸಲಾಯಿತು.
No comments:
Post a Comment